General Knowledge Questions and Answers in Kannada 1. ಸೌರಾಷ್ಟ್ರದಲ್ಲಿ ನೀರಾವರಿ ಕಾರ್ಯಗಳಿಗೆ ಕಾರಣನಾದ ಶಕ ರಾಜ ಯಾರು? 1. ನಹಾಪನ 2. ಮಿನಾರ್ ಡರ್ 3. ರುದ್ರಧಾಮನ್ 4. ಸೆಲ್ಯೂಕಸ್ 2. ಬುದ್ಧನು ಸಾರನಾಥದ ಜಿಂಕೆವನದಲ್ಲಿ ನೀಡಿದ ಮೊದಲ ಉಪದೇಶವನ್ನು ಏನೆಂದು ಕರೆಯಲಾಗಿದೆ? 1. ಮಹಾಪರಿನಿರ್ವಾಣ 2. ಮಹಾಭಿನಿಷ್ಕ್ರಮಣ 3. ಮಹಾಮಸ್ತಕಭಿಷೇಕ 4. ಧರ್ಮ ಚಕ್ರ ಪರಿವರ್ತನ 3. 'ಟಿಂಗರ ಬುಡ್ಡಣ್ಣ' ಈ ನಾಟಕದ ರಚನಾಕಾರರು ಯಾರು? 1. ಹೆಚ್. ತಿಪ್ಪೇರುದ್ರಸ್ವಾಮಿ 2. ರಂ.ಶ್ರೀ.ಮುಗುಳಿ 3. ಚಂದ್ರಶೇಖರ ಪಾಟೀಲ 4. ಎಲ್. ಬಸವರಾಜು 4.. ಪ್ರಸ್ತುತ ರಾಷ್ಟೀಯ ಮಾನವ ಹಕ್ಕಗಳ ಆಯೋಗದ ನಿದೇ೯ಶಕರು ಯಾರು? 1. ಮುರುಗೇಶನ್ 2. ಕೆ.ಜಿ. ಬಾಲಕೃಷ್ಣನ್ 3. ಶ್ರೀ ಶರತ್ ಚಂದ್ರ ಸಿನ್ಹ 4. ಸಿರಿಯಾಕ್ ಜೋಸೆಪ್ 5. ಇತ್ತೀಚೆಗೆ ನಿಧನದರಾದ ಪ್ರಾಣ್ ಕುಮಾರ್ ಶಮ೯ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ? 1. ಸಂಗೀತ 2. ಚಲನಚಿತ್ರ 3. ನೃತ್ಯ ಕಲಾವಿದರು 4. ವ್ಯಂಗ್ಯಚಿತ್ರಕಾರ
All Exams Old Question Papers www.questionpapersdownload.com